‘ಅಂಬೇಡ್ಕರ್ ಜೀವನ’ ಚರಿತ್ರೆಗೆ ಭೂಷಣ: ಡಾ. ರೋಹಿಣಾಕ್ಷ ಶಿರ್ಲಾಲು
ಅಂಬೇಡ್ಕರ್ ಅವರ ಚಿಂತನೆಯನ್ನು, ಅವರ ಪ್ರಖರ ವೈಚಾರಿಕತೆಯನ್ನು ಆಧಾರ ಭೂತವಾಗಿ ನಿರೂಪಿಸುವ ಕೃತಿಯಿದು ಎನ್ನುತ್ತಾರೆ ಲೇಖಕ ಡಾ. ರೋಹಿಣಾಕ್ಷ ಶಿರ್ಲಾಲು. ಅವರು ಜೆ.ಪಿ. ದೊಡಮನಿ ಅವರು ಅನುವಾದಿಸಿರುವ ಡಾ. ಬಾಬಾಸಾಹೇಬ ಅಂಬೇಡ್ಕರ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ
click HERE - 👉 - ಡಾ. ರೋಹಿಣಾಕ್ಷ ಶಿರ್ಲಾಲು
0 Comments