ದಿ.ಶ್ರೀಮತಿ ಶ್ರೀದೇವಿ ದಾಸಪ್ಪ ಶಾನಭಾಗ ದತ್ತಿನಿಧಿ ಪ್ರಶಸ್ತಿ

 ದಿ.ಶ್ರೀಮತಿ ಶ್ರೀದೇವಿ ದಾಸಪ್ಪ ಶಾನಭಾಗ ದತ್ತಿನಿಧಿ ಪ್ರಶಸ್ತಿ




🙏 ಸ್ನೇಹಿತರೆ,
ನನ್ನ ಅನುವಾದ ಕೃತಿ 'ಭಾರತ ದೇಶದ ಪ್ರಥಮ ಶಿಕ್ಷಕಿ:ಸಾವಿತ್ರಿಬಾಯಿ ಫುಲೆ'ಗೆ
ಇಂದು ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ
ದಿ.ಶ್ರೀಮತಿ ಶ್ರೀದೇವಿ ದಾಸಪ್ಪ ಶಾನಭಾಗ ದತ್ತಿನಿಧಿ ಪ್ರಶಸ್ತಿಯನ್ನು ಸ್ವೀಕರಿಸಿದೆ.
ಪ್ರತಿಷ್ಠಾನಕ್ಕೆ ಧನ್ಯವಾದಗಳು.
Date - 4 Feb 2024

Post a Comment

0 Comments