ಡಾ.ಅಂಬೇಡ್ಕರ ಸಾಧಕ ಸೇವಾರತ್ನ ಪ್ರಶಸ್ತಿ

 ಡಾ.ಅಂಬೇಡ್ಕರ ಸಾಧಕ ಸೇವಾರತ್ನ ಪ್ರಶಸ್ತಿ


Awards



ಸ್ನೇಹಿತರೆ,
ಇಂದು ಜಮಖಂಡಿಯಲ್ಲಿ ನಡೆದ ಛಲವಾದಿ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಜಮಖಂಡಿ ಹಾಗೂ ಸಮಸ್ತ ಛಲವಾದಿ ಸಮಾಜದವತಿಯಿಂದ ನನಗೆ ಡಾ.ಅಂಬೇಡ್ಕರ ಸಾಧಕ ಸೇವಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಸಂಘದ ಸರ್ವ ಪದಾಧಿಕಾರಿಗಳಿಗೆ, ಸದಸ್ಯರಿಗೆ ಹಾಗೂ ನನ್ನ ಛಲವಾದಿ ಸಮಾಜದ ಸರ್ವ ಬಾಂಧವರಿಗೆ ನೂರೊಂದು ನಮಸ್ಕಾರಗಳು.

Post a Comment

0 Comments